Tuesday, January 3, 2012

ವಿದುರಾಶ್ವತ್ಥ

ದೇವಸ್ಥಾನದ  ವಿಹಂಗಮ ನೋಟ
ಭಕ್ತಿ-ಭಾವಗಳು ಭಗವಂತನಿಗೆ  ಸಮರ್ಪಣೆ

ಸರ್ವ ಅಲಂಕೃತ ಗೊಂಡ  ನಾಗರ ವಿಗ್ರಹ 

ಸ್ವತಂತ್ರ ಸಂಗ್ರಾಮದಲ್ಲಿ ಹೋರಟ ಮಾಡಿದ ಮಹನೀಯರರಿಗೆ ವೀರ ಸೌಧ 

ಹೋರಾಟದಲ್ಲಿ ಮಾಡಿದವರ ನೆನಪಿಗೆ ವೀರಭೂಮಿ 


 
ಭಗತ ಸಿಂಘರ  ಪ್ರತಿಮೆ 
 *********************
      ವಿದುರಾಶ್ವತ್ಥ   ಭಾರತದಲ್ಲೇ ಪುರಾಣ  ಪ್ರಸಿದ್ದವಾದ ಕ್ಷೇತ್ರ. ಮಹಾಭಾರತದ " ವಿದುರ " ನೆಟ್ಟ ಅಶ್ವಥ್  ವೃಕ್ಷ ಇದೆ.ನಾಗ ದೋಷ ದ ಪರಿಹಾರಕ್ಕೆ........ನಾಗರ ವಿಗ್ರಹವನ್ನು ಪ್ರತಿಷ್ಠೆ ಮಾಡುತ್ತಾರೆ.ಮತ್ತು  ಸ್ವತಂತ್ರ  ಹೋರಾಟದಲ್ಲಿ ಹಳ್ಳಿಯ ಜನತೆ ಭಾಗಿಯಾಗಿ...ಬ್ರಿಟಿಷರ ಬಂದೊಕಿಗೆ  ಎದೆ ಒಡ್ಡಿದ್ದಾರೆ. ಈ ಸನ್ನಿವೇಶ  ಎರಡೆನೇ  ಜಲಿಯನ್ ವಾಲಬಗ್ಎಂದು   ಹೆಸರಾಗಿದೆ.  ಈಗ  ಸರಕಾರದ ಕೃಪಾ ದೃಷ್ಟಿ  ಇಂದ  ನವ ನಿರ್ಮಾಣ ವಾಗಿ   ವೀರಸೌಧ,ವೀರಭೂಮಿ,ನಾಟಕ ಮಂಟಪ,ಸ್ವತಂತ್ರ  ಹೋರಾಟಗಾರರ  ಪುತ್ಥಳಿಗಳು,ಹಸಿರು ವನ........ಪ್ರವಾಸಿಗರಿಗೆ  ಸಕಲ ಅನುಕೊಲಗಳು  ಮಾಡಿವೆ.
ಬೆಂಗಳೊರು ಇಂದ  ನೇರವಾಗಿ ವಿದುರಾಶ್ವತ್ಥ ಕ್ಕೆ ಬಸ್ಸಿನ ಅನುಕೂಲ ಇದೆ. ತಾವುಗಳು  ಒಮ್ಮೆ ಈ ಕ್ಷೇತ್ರಕ್ಕೆ  ಕೊಡಿ.

No comments:

Post a Comment